ಶುಕ್ರವಾರ, ಸೆಪ್ಟೆಂಬರ್ 27, 2013

ತುಂಬಾ ಹಸಿವೆಯೇ?

ತುಂಬಾ ಹಸಿವೆಯಾಗುತ್ತಿತ್ತು ಆದರೆ ಕೈಯಲ್ಲಿರುವ ಕೆಲಸ ಮುಗಿಸಲಬೇಕೆಂಬ ಒತ್ತಡ ಏನ್ಮಾಡಲಿ ಎಂದು ಯೋಚಿಸುತ್ತಿರುವಾಗ
ನೆಟ್ಟಲ್ಲಿ ಈ ಇಮೇಜ್ ನೋಡಿದೆ .




ಚಿತ್ರಕೃಪೆ;thatskannada.com

ಮಂಗಳವಾರ, ಸೆಪ್ಟೆಂಬರ್ 24, 2013

ಎಲ್ಲೂ ಹೋಗಲ್ಲ

ಸಾಹಿತಿ ಯು.ಆರ್.ಅನಂತಮೂರ್ತಿಯವರು ಯು ಟರ್ನ್ ಹೊಡೆದಿದ್ದಾರೆ. ವಿವರಗಳಗಾಗಿ ಇಂದಿನ ವಿಜಯವವಾಣಿಯಲ್ಲಿ  ಹಾಗೂ ಯು ಟ್ಯೂಬ್ ಗೆ ಭೇಟಿ ಕೊಡಲು ಈ ಲಿಂಕ್ ಕ್ಲಿಕ್ಕಿಸಿ http://epapervijayavani.in/Details.aspx?id=8668&boxid=32127437

ಯುಟ್ಯೂಬ್ ಲಿಂಕ್  http://www.youtube.com/watch?v=nrRUtl4SJew

ಮತ್ತಷ್ಟು ಲಿಂಕ್ ಗಳು ನಿಮ್ಮ ಮನರಂಜನೆಗಾಗಿ ಎಂಜಾಯ್ ಮಾಡಿ 



ವಾಸ್ತವತೆಯನ್ನು ಅರಿತ ಅನಂತಮೂರ್ತಿ



ಅನಂತಮೂರ್ತಿಯವರು ನರೇಂದ್ರ ಮೋದಿಯವರಿಗೆ ಹತ್ತಿರವಾಗುತ್ತಿದ್ದಾರೆಯೇ? ಅಥವಾ ಮುಂಬರುವ ಜನಾಭಿಪ್ರಾಯಕ್ಕೆ ಮನ್ನಣೆ ನೀಡುತ್ತಿದ್ದಾರೆಯೆ? ಈ ಲಿಂಕ್ ಕ್ಲಿಕ್ಕಿಸಿhttp://kannada.oneindia.in/news/bangalore/will-not-leave-karnataka-or-india-ur-ananthamurthy-077709.html#slide343202